OCTOBER MONTH IMPORTANT JOB NEWS 2021:
1)ಕರ್ನಾಟಕ ಸರ್ಕಾರ,ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ:
♣️ ರಾಯಚೂರು ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು & ಅಂಗನವಾಡಿ ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡಿದೆ.!!
♣️ ವಿದ್ಯಾರ್ಹತೆ:ಕಾರ್ಯಕರ್ತೆಯರಿಗೆ SSLC ಸಹಾಯಕಿಯರಿಗೆ ಕನಿಷ್ಟ 4ನೇ & ಗರಿಷ್ಟ 9ನೇ ತರಗತಿ ಉತ್ತೀರ್ಣ.!!
♣️ ಅರ್ಜಿ ಸಲ್ಲಿಕೆಯ ಅವಧಿ: 12-10-2021 ರಿಂದ 13-11-2021ರ ವರೆಗೆ.
♣️ ಅಧಿಕೃತ ಅಧಿಸೂಚನೆ : ಇಲ್ಲಿದೆ
♣️ ಅರ್ಜಿ ಹಾಕುವ ಲಿಂಕ್: ಇಲ್ಲಿದೆ
2)ಕರ್ನಾಟಕ ಸರ್ಕಾರ,ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ:
♣️ ಮಂಡ್ಯ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು & ಅಂಗನವಾಡಿ ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡಿದೆ.!!
♣️ ವಿದ್ಯಾರ್ಹತೆ:ಕಾರ್ಯಕರ್ತೆಯರಿಗೆ SSLC ಸಹಾಯಕಿಯರಿಗೆ ಕನಿಷ್ಟ 4ನೇ & ಗರಿಷ್ಟ 9ನೇ ತರಗತಿ ಉತ್ತೀರ್ಣ.!!
♣️ ಅರ್ಜಿ ಸಲ್ಲಿಕೆಯ ಅವಧಿ: 12-10-2021 ರಿಂದ 15-11-2021ರ ವರೆಗೆ.
♣️ ಅಧಿಕೃತ ಅಧಿಸೂಚನೆ : ಇಲ್ಲಿದೆ
♣️ ಅರ್ಜಿ ಹಾಕುವ ಲಿಂಕ್: ಇಲ್ಲಿದೆ
No comments:
Post a Comment